ಕುಂಬು ಹಿಡಿಯದ ದೇಹ... ಅನಿರೀಕ್ಷಿತವಾಗಿ ಸುಬ್ರಹ್ಮಣ್ಯ ಹೋಗುವ ಸಂದರ್ಭ ಒದಗಿ ಬಂತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಊಟ ಮುಗಿಸಿ ಹೊರಬಂದು ಮತ್ತೆ ಬಸ್ ಸ್ಟ್ಯಾಂಡ್ಗೆ ಹೋಗುವ ದಾರಿ. ಸುಡುವ ಸೂ…
ಅದೊಂದು ಜೋಡಿ... ನಿನ್ನೆ ನಮ್ಮ ಮನೆಗೆ ಬಾಲಣ್ಣ ಮತ್ತು ಅವರ ಹೆಂಡತಿ ಮಧ್ಯಾಹ್ನದ ಹೊತ್ತಿಗೆ ಬಂದರು. ನಿನ್ನೆ ಭಾನುವಾರ ಆದಕಾರಣ ಅಪ್ಪ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಮನೆಗೆ ಬಂದಿದ್ದರು. ನಮ್ಮ ಮನೆ…
ಕನಸು ಕಣ್ಣುಗಳು... ನಮ್ಮ ತೋಟದ ಮನೆಯ ಕಡೆ, ದಿನದಲ್ಲಿ ಒಮ್ಮೆಯಾದರೂ ಯಾರಾದರೂ ಹೋಗಿ ಬರುವುದುಂಟು. ಸದ್ಯ ಮನೆಯಲ್ಲೇ ಇದ್ದು , ಹೇಳಿಕೊಳ್ಳುವ ಪ್ರತ್ಯೇಕ ಕೆಲಸವಿಲ್ಲದಿರುವ ನಾನು, ಎಂದಿನಂತೆ ಇಂದು ಕೂಡಾ ಸ…
ಸ್ವಾತಂತ್ರ್ಯದ ಆಶಯಗಳಿಗೆ ಎದುರಾದ ಸವಾಲನ್ನು ನಾವು ನಿಭಾಯಿಸುವ ರೀತಿಗಳು • ಮುನ್ನುಡಿ ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾ…
'ಲಾಕ್ಡೌನ್'-ಜೀವನಕ್ಕೆ ಸವಾಲು 'ಲಾಕ್ಡೌನ್' ಜೀವನ ವ್ಯಾಖ್ಯಾನವನ್ನು ವಿಚಲಿಸಿದ ಸವಾಲು ದಿನಾಂಕ 15-02-2021 ರಂದು ಮಂಗಳೂರು ಆಕಾಶವಾಣಿ ಯಲ್ಲಿ ಸಂಜೆ 5ಗಂಟೆಯ ಸಮಯ "ಯುವವಾಣಿ" ಕಾರ್ಯಕ್ರಮದ…
ಮಾಸ್ಕಾಯನ (ಹಾಸ್ಯ)ಪ್ರಬಂಧ (ಫೋಟೋ ಕೃಪೆ:- ಗೂಗಲ್) 'ಮಾಸ್ಕ್' ಒಂದೊಮ್ಮೆ ವಿರಳವಾಗಿ ಬಳಕೆಗೆ ಬರುತ್ತಿದ್ದ ಪದ ಮತ್ತು ವಸ್ತು. ಕನ್ನಡಕ್ಕೆ ತರ್ಜುಮೆಮಾಡಿದರೆ ಮುಖವಾಡ ಅಥವಾ ಮುಖ ಕವಚ. ಎರಡೂ ಪದಗಳು ಒಂ…
ಭಾರತದ ಪರಿಕಲ್ಪನೆ ಇಂದು-ನಾಳೆ ಭಾರತ ಎಂಬುದು ಪೌರಾಣಿಕ ವೃಷಭದೇವನ ಮಗ ಭರತ ಚಕ್ರವರ್ತಿ ಬಂದ ಹೆಸರು ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದ ಹೆಸರು ಮಾತ್ರವಲ್ಲ. ಅದು ಒಂದು ಪರಿಕಲ್ಪನ…
ಜಲಸಂರಕ್ಷಣೆ ಏಕೆ? ಹೇಗೆ? ಹಸಿರೇ ಉಸಿರಿನ ತವರು ಹಸಿರಿಗೆ ಉಸಿರು ನೀರು. ಸಾಲುಗಳ ಎರಡರ ಮುಖೇನ ಮಾನವನ ಉಸಿರಿಗೂ ಭೂಮಿಯ ಹಸಿರಿಗೂ ನೀರಿಗೂ ಹೊಂದಿರುವ ಅವಿನಾಭಾವ ಸಂಬಂಧವನ್ನು ಬಿಂಬಿಸಿದ ಅಜ್ಞಾತಕವಿಗೆ …
ಅತಿವೃಷ್ಟಿ ಹಾಗೂ ನವೀಕರಣ "ತುಳುನಾಡು" ಕಲೆಗಳಿಗೆ, ಆಚಾರಗಳಿಗೆ, ಭೂತ-ನೇಮ ಮುಂತಾದ ಪಾರಂಪರಿಕ ಅನುಷ್ಠಾನಗಳಿಗೆ ಹೆಸರುವಾಸಿ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಕಂಡುಬರುವ ದೈವಿಕ ಭ…
ಅರಣ್ಯನಾಶ ಸಮಂಜಸವೇ.....? ಅರಣ್ಯವು ಪ್ರಕೃತಿಯ ವಸ್ತುವೈಶಿಷ್ಟ್ಯತೆಗಳಲ್ಲಿ ಒಂದು. ವಿಕಾಸದ ಹಾದಿ ಹಿಡಿದ ವೈಜ್ಞಾನೀಕರಣ ಹಾಗೂ ನಗರೀಕರಣಗಳು ಈ ವಸ್ತುವೈಶಿಷ್ಟ್ಯತೆಗಳನ್ನು ಮನಗಾಣದೆ, ಮನಕ…
ಅಡೂರಿನ ಐತಿಹ್ಯ ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲ…
ಚಲನ ವಾಣಿ " ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ", ಎಂಬ ಬಸವಣ್ಣನವರ ವಚನವು ಭಾವಾರ್ಥದ ಮುಖಾಂತರ ಅಜಗಜಾಂತರ ದೊಡ್ಡ ಅರ್ಥವನ್ನು ವಿವರಿಸುತ್ತದಾದರೂ , ಮೊಬೈಲ್ ಫೋನ್ ಇಂದು ಜನಮನ…